Friday 10 March 2017

ಮಾನೀಟರ್ ಮಾಧು

ಮಕ್ಕಳ ನಾಟಕ, ರಂಗಸ್ಥಳದ ಮೇಲೆ ಅಭಿನಯಿಸಬಹುದು. ವಿದ್ಯಾರ್ಥಿಗಳಿಗೆ ಒಂದು ಉತ್ತಮ ಸಂದೇಶ ನೀಡುತ್ತದೆ. ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶೀ ಜಿ. ನಾರಾಯಣ ಅವರು ಮುನ್ನುಡಿ ಬರೆದಿದ್ದಾರೆ. ಡಾ. ಏನ್ ಎಸ್ ಅನಂತರಂಗಾಚಾರ್, ಡಾ. ಕೆ ಎಸ್ ನಾಗರಾಜನ್ ಹಾಗು ಡಾ. ವಸಂತ ದೇಸಾಯಿ ಅವರು ನಾಟಕದ ಬಗ್ಗೆ ಬರೆದು ತಮ್ಮ ಹಾರೈಕೆ ಗಳನ್ನು ನೀಡಿದ್ದಾರೆ.













No comments:

Post a Comment